ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಸಿಪಿಐ (ಎಂ ಎಲ್ ) ಲಿಬಿರೇಷನ್ ಕೊಟ್ಟೂರು ತಾಲುಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜನ ಇವರ ಸಮ್ಮುಖದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಪಧಾದಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ಕೊಟ್ಟೂರು ತಾಲೂಕು ನೂತನ ಅಧ್ಯಕ್ಷರಾಗಿ ಬಿ.ಅನಂದ, ಉಪಾದ್ಯಕ್ಷರಾಗಿ ಎ.ಎಮ್. ಕಾರ್ತೀಕ್, ಪ್ರಧಾನ ಕಾರ್ಯದರ್ಶಿ ಕೆ, ಲಿಂಗನಾಯ್ಕ್, ಸಹ ಕಾರ್ಯದರ್ಶಿ ಅರ್. ಹರೀಶ್, ಸಂಘಟನೆ ಕಾರ್ಯಧರ್ಶಿ ಇ.ಜಿ.ದೀನೇಶ್, ಎಚ್.ರಾಜ್ ಖಜಾಂಚಿ, ಡಿ.ಗೀರಿಶ್, ವಿಧ್ಯಾರ್ಥಿಗಳನ್ನು ಸಂಘಟನೆ ತಾಲೂಕು ಘಟಕ ಪಧಾದಿಕಾರಿಗಳನ್ನಾಗಿ ಅಯ್ಕೆಯಾದರು.
ಈ ಸಂಧರ್ಭದಲ್ಲಿ ಎಮ್ ಕಾರ್ತೀಕ್, ಎಮ್ ಕೊಟೇಶ್, ವಿದ್ಯಾರ್ಥಿಗಳು ಇನ್ನಿತರರು ಇದ್ದರು.