ಸಂಡೂರು:ಜ:26:- ಬಳ್ಳಾರಿ ಜಿಲ್ಲೆಯ ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಸಂಡೂರು ಮಂಡಲದ ಭಾರತೀಯ ಜನತಾ ಪಾರ್ಟಿಯು
26/01/2022 ರಂದು
ಬೆಳಗ್ಗೆ ಯಶವಂತನಗರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಜನರ ಸಂಪರ್ಕಕ್ಕಾಗಿ ಯಶವಂತನಗರದಲ್ಲಿ
ಭಾರತಿಯ ಜನತಾ ಪಾರ್ಟಿಯ ಜನಸಂಪರ್ಕ ಕಾರ್ಯಾಲಯವನ್ನು ಪ್ರಾರಂಭಿಸಿ ಉದ್ಘಾಟನೆಯನ್ನು ಮಾಡಲಾಯಿತು,
ಕಾರ್ಯಾಲಯದ ಉದ್ಘಾಟನೆಯನ್ನು ಸಂಡೂರು ತಾಲೂಕು ಮಂಡಲ ಅಧ್ಯಕ್ಷರಾದ
ಶ್ರೀ ಜಿ.ಟಿ.ಪಂಪಾಪತಿವರು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷರಾದ ಎಚ್.ಓಬಳೇಶ್, ಉಪಾಧ್ಯಕ್ಷರಾದ ಬಿ. ಮಂಜುನಾಥ್,
ಎಸ್ ಟಿ ಅಧ್ಯಕ್ಷರಾದ ಪರಶುರಾಮ್ ಪೂಜಾರ್, ಯುವಮೋರ್ಚಾ ಅಧ್ಯಕ್ಷರು ಶರಣಗೌಡ ಆರ್, ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ ಹಿರೇಮಠವರು.
ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಚಂದ್ರಪ್ಪ ಎಂ.ಯಶವಂತನಗರ ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಕುಮಾರ ಗೌಡ. ರಂಗಸ್ವಾಮಿ. ಲೋಕೇಶ್.ಹನುಮಂತ.
ಕೃಷ್ಣಪ್ಪ.ನಾಗರಾಜ್ ಗೌಡ,ಪರಶುರಾಮ, ಪ್ರಶಾಂತ ಬಿ.ಎನ್ ಎಂ ಬಿ ಹನುಮಯ್ಯ ಬಂಡ್ರಿ. ಮಬ್ಬಾಶ ನಿಡುಗುರ್ತಿ. ಕುಮಾರಸ್ವಾಮಿ.ಸಂಜೀವ್ ಕುಮಾರ್ ಜಿ.ಪ್ರಭು.ಚಂದ್ರಪ್ಪ ಹೆಚ್. ಯರಿಸ್ವಾಮಿ. ಲಿಂಗರಾಜ.ಸೀನಪ್ಪ.ಶಿವು ಬಿ.ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.