ಸಿಂಧನೂರಿನ ಚನ್ನಬಸವ ನಗರದಲ್ಲಿ ಸಸಿಗಳ ನೆಡುವ ಕಾರ್ಯ

0
220

ಸಿಂಧನೂರು ನಗರದ 31ನೇ ವಾರ್ಡ್ ಚನ್ನ ಬಸವನಗರದಲ್ಲಿ ವನಸಿರಿ ಫೌಂಡೇಶನ್(ರಿ) ವತಿಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಹೆಬ್ಬಾಳ್ ಅಜ್ಜನವರು ಮತ್ತು ಸೈನಿಕರಾದ ಸುರೇಶ ಎಂ ಮತ್ತು ಪೊಲೀಸ್ ಅಧಿಕಾರಿಗಳಾದ ಯಮನಪ್ಪ ಗಿರಿಜಾಲಿ ಗಿಡ ನೆಟ್ಟು ನಿರುಣಿಸುವ ಮೂಲಕ ಚಾಲನೆ ನೀಡಿದರು.

ನಗರದ ಪರಿಸರ ಪ್ರೇಮಿ ಆರ್ ಸಿ ಪಾಟೀಲ್ ನೀಡಿದ ಈ ಗಿಡಗಳನ್ನು 30 ಪಿಟ್ cc ರಸ್ತೆಯ ಬದಿಯಲ್ಲಿ ಗುಂಡಿ ಹಾಕಿ ನೆಡಲಾಯಿತು.

ಕೆಲವು ತಿಂಗಳು ಆ ರಸ್ತೆ ಬಣ ಎನ್ನಿಸುವುದು ನೋಡಿ ಈ ರಸ್ತೆಯಲ್ಲಿ ಯಾವುದೇ ಗಿಡಗಳು ಇಲ್ಲದ ಕಾರಣ ಆ ರಸ್ತೆ ಉದ್ದಗಲಕ್ಕೂ ಗಿಡ ನೆಡಲಾಯಿತು ಇನ್ನೂ ಮುಂದೆ ಆದರೂ cc ರಸ್ತೆ ನಿರ್ಮಾಣ ಮಾಡುವ ಮೊದಲೇ ಗುಂಡಿ ಬಿಡಬೇಕು ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ವನಸಿರಿ ಅಮರೇಗೌಡ ಮಲ್ಲಾಪುರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವನಸಿರಿ ಸಂಸ್ಥಾಪಕ ಅಧ್ಯಕ್ಷರು ಅಮರೇಗೌಡ ಮಲ್ಲಾಪುರ, ಶರಣೆಗೌಡ ಹೆಡಗಿನಾಳ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಇನ್ನೂ ಮುಂತಾದ ಪರಿಸರ ಪ್ರೇಮಿಗಳು ಬಾಗವಹಿಸಿದ್ದರು.

ವರದಿ: ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here