ಕೂಡ್ಲಿಗಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಸೂಲದಹಳ್ಳಿಯಲ್ಲಿ ದಿನಾಂಕ 14-06-2022 ರಂದು ಕರ್ನಾಟಕ ರಾಜ್ಶ ವಿಜ್ಞಾನ ಪರಿಷತ್ತು ಹಾಗೂ ಸರಕಾರಿ ಪ್ರೌಢಶಾಲೆ ಸೂಲದಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡ್ಲಿಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಯುವರಾಜ ನಾಯ್ಕ ರವರು ಮಾಡಿದರು. ಅಧ್ಶಕ್ಷತೆಯನ್ನು ಶ್ರೀ.ಬೋರಯ್ಶ, ಡಿ.ವಹಿಸಿದ್ದರು. ಪರಿಸರ ಸಂರಕ್ಷಕರಾದ ಭಟ್ರಳ್ಳಿ ಗೂಳೆಪ್ಪ ಹಾಗೂ ನಾಗರಾಜ ಬಂಜಾರ ರವರನ್ನು ಸನ್ಮಾನಿಸಲಾಯಿತು.
ಸೂಲದಹಳ್ಳಿಯ ಗ್ರಾಮ ಪಂಚಾಯತಿ ಸದಸ್ಶರಾದ ಶ್ರೀ ಸಿದ್ದಣ್ಣ.ಕೆ.ˌಶ್ರೀ ರುಶಿಯಪ್ಪ ˌಶ್ರೀ ರೇವಣ್ಣˌ ಶ್ರೀ ತಿಪ್ಪೇಸ್ವಾಮಿ ಹಾಗೂ ಮುಖಂಡರಾದ ಶ್ರೀ.ರಾಜಣ್ಣ, ಹಾಗೂ ಎಂ.ಎಸ್.ಹಾಲಸ್ವಾಮಿ ಮುಖ್ಶ ಅತಿಥಿಗಳಾಗಿದ್ದರು.
ಕ.ರಾ.ವಿ.ಪ.ಅಧ್ಶಕ್ಷರಾದ ಶ್ರೀ.ರಾಮಣ್ಣˌ, ಸದಸ್ಶರಾದ ಶ್ರೀ ಶಾಂತಕುಮಾರ, ವೀರೇಂದ್ರ, ಟಿ.ವೀರಭದ್ರಪ್ಪ, ಇಸಿಓ ಶರಣಪ್ಪ ತಳವಾರ, ಡಿವೈಆರ್ ಫ್ ಶ್ರೀ ಮುನಿಸ್ವಾಮಿ ಶ್ರೀ ಕೊಟ್ರಸ್ವಾಮಿ ಇದ್ದರು. ಶಿಕ್ಷಕರಾದ ಶ್ರೀ.ಮಧು.ಕೆ, ನಿರ್ವಹಿಸಿದರು. ಶ್ರೀ.ರವಿ.ಎನ್ ವಂದಿಸಿದರು, ಶ್ರೀ ಹರೀಶ ಗೌಡ ಸ್ವಾಗತಿಸಿದರು
ವರದಿ: ಶಿವರಾಜ್ ಕನ್ನಡಿಗ