ಹುಬ್ಬಳ್ಳಿ:ಜೂನ್:21:-ಕರ್ನಾಟಕ ದರ್ಶನ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳ ಪ್ರಧಾನ ಸಮಾರಂಭ ಹುಬ್ಬಳ್ಳಿಯ ವಿಶ್ವ ದರ್ಶನ ದಿನ ಪತ್ರಿಕೆ ಕಚೇರಿಯಲ್ಲಿ ನುಡಿಯಿತು.
ಡಾಕ್ಟರ್ ಎಸ್ ಎಸ್ ಪಾಟೀಲ್ ಸಂಪಾದಕರು ವಿಶ್ವದರ್ಶನ ದಿನ ಪತ್ರಿಕೆ ಸಂಪಾದಕರು
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಿಗಟೇರಿ ಕೊಟ್ರೇಶ್ ಅವರಿಗೆ ಮಾಧ್ಯಮ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು ಸಮಾಜಕ್ಕೆ ತಮ್ಮ ನೈಜ ಸುದ್ದಿಗಳಿಂದ ಉತ್ತಮ ರೀತಿಯಲ್ಲಿ ಕೆಲಸ ನಿಭಾಯಿಸಿದ್ದಾರೆ ಎಂದು ಡಾ ಎಸ್ ಎಸ್ ಪಾಟೀಲ್ ಹೇಳಿದರು.
ಅವರಿಗೆ ಮಾಧ್ಯಮ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಇನ್ನೂ ಹೆಚ್ಚು ಹೆಚ್ಚು ಪ್ರಶಸ್ತಿಗಳು ಲಭಿಸಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಟಿ ಜ್ಯೋತಿ ರಾಜ್ ಕಾವ್ಯ ವಾಹಿನಿ ಗಾಯನ ಸಂಸ್ಥಿ ಹಗರಿಬೊಮ್ಮನಹಳ್ಳಿ , ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಸದಸ್ಯ ರಾಜಾರಾವ್ ಬೆಂಗಳೂರು, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಕವಿಗಳು ಹಾಲಯ್ಯಹುಡೇಜಾಲಿ ರಾಂಪುರ ಕೊಟ್ರೇಶ್, ಶಿವಕುಮಾರ್ ಪಾಟೀಲ್ ಇತರರು ಇದ್ದರು.