ವಳಬಳ್ಳಾರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಪ್ರಿಲ್ ಕೂಲ್ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

0
107

ಸಿಂಧನೂರು ತಾಲೂಕಿನ , ವಳಬಳ್ಳಾರಿ ಗ್ರಾಮದ
ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಗಿಡಗಳಿಗೆ ಮಣ್ಣಿನ ಮಡಿಕೆ ಗಿಡಗಳಿಗೆ ಕಟ್ಟಿ ಮೂಕ ಪಕ್ಷಿಗಳಿಗೆ ದಾಹ ತೀರಿಸುವ ಕಾಯಕ ವನಸಿರಿ ಫೌಂಡೇಶನ್ ಮತ್ತು ಶಾಲೆ ವತಿಯಿಂದ ಮಾಡಲಾಯಿತು.

ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಸೈಯದ್ ಹಪಿ ಜೂಲ್ಲಾ ರಾಯಚೂರು, ಶಂಭುಲಿಂಗಯ್ಯ ಮುಖ್ಯಗುರುಗಳು, ಮಲ್ಲಪ್ಪ ಶಿಕ್ಷಕರು, ಕೊಟ್ರೇಶ್ HM ಶಿಕ್ಷಕರು, ಗಿರೀಶ್ ರಾಜ್ಯ ಕಾರ್ಯದರ್ಶಿ ವನಸಿರಿ, ವೆಂಕಟರೆಡ್ಡಿ ಹೇಡಿಗಿನಾಳ, ವೀರಭದ್ರಯ್ಯ ಸ್ವಾಮಿ ತಿಮ್ಮಪೂರ್, ಪ್ರದೀಪ್ ಪೂಜಾರಿ, ರಾಜು ಬಳಗಾನೂರ, ಬಸವರಾಜ್ ಸಾಲಗುಂದ, ಯಮನೂರ ಮುಳ್ಳೂರ್,ರಮೇಶ್, ದೇವರಡ್ಡಿ, ಹಾಗೂ ಶಾಲೆಯ ವಿದ್ಯಾರ್ಥಿಗಳು ಬಾಗಿ ಆಗಿದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here