ಸಂಡೂರು ಪಟ್ಟಣದಲ್ಲಿ ‘ಅಂಜುಮನ್ ಕಮಿಟಿ’ ವತಿಯಿಂದ “ಶಾದಿಮಹಲ್” ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.

0
120

ಸಂಡೂರುನಲ್ಲಿ “ಅಂಜುಮನ್ ಕಮಿಟಿ ವತಿಯಿಂದ ಮುಸ್ಲಿಂ ಸಮಾಜದ ಬಹುದಿನದ ಬೇಡಿಕೆಯಾಗಿದ್ದ “ಶಾದಿಮಹಲ್ “/’ಸಮುದಾಯ ಭವನ’ ದ ಅಂದಾಜು ವೆಚ್ಚ 1.5 ಕೋಟಿ ನಿರ್ಮಾಣದಲ್ಲಿ ಶಂಕುಸ್ಥಾಪನೆಯನ್ನು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಸಿರಾಜ್ ಶೇಕ್ ಮಾಡಿದರು

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಶ್ರೀ ಹಸೇನ್ ಸಾಬ್ ಮತ್ತು ಕಮಿಟಿಯ ಎಲ್ಲಾ ಸದಸ್ಯರು ಹಾಗೂ ಧರ್ಮ ಗುರುಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಶಂಕುಸ್ಥಾಪನೆ ಮಾಡಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಸಿರಾಜ್ ಶೇಕ್ ರವರು
ಈ ಕಟ್ಟಡ ನಿರ್ಮಾಣ ಮಾಡಲು ಏಲ್ಲ ತರಹದ ಸಹಕರ ನೀಡುವುದಾಗಿ,
ಈ ಕಟ್ಟಡದಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುತ್ತದೆ, 1ವರ್ಷದ ಒಳಗೆ ಕಟ್ಟಡ ಪೂರ್ಣವಾಗಬೇಕು ಎಂದು ಹೇಳಿದರು.

ವಿಶೇಷವಾಗಿ ಈ ಕಟ್ಟಡದ ವಿನ್ಯಾಸವನ್ನು ಶ್ರೀ ಸೈಫ್ ಶೇಕ್ ರೂಪಿಸಿರುತ್ತಾರೆ

LEAVE A REPLY

Please enter your comment!
Please enter your name here