ಉಜ್ಜಿನಿ ಗ್ರಾಮದ ಹುಲುಮನಿ ಗೋವಿಂದಪ್ಪ ನಿಧನ.

0
193

ಕೊಟ್ಟೂರು:ಜೂನ್:16:- ತಾಲೂಕಿನ ಉಜ್ಜಿನಿ ಗ್ರಾಮದ ಹುಲುಮನಿ ಗೊವೀಂದಪ್ಪ (71) ಗುಡಾರ ವ್ಯಾಪಾರಿ ಗುರುವಾರ ಸಂಜೆ ನಿಧನ ಹೊಂದಿದ್ದು ಹೊನ್ನಾಳಿ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಏಕಪುತ್ರನ್ನನ್ನು ಹೊಂದಿದ್ದು ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 11ಗಂಟೆಗೆ ದಾವಣಗೆರೆ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here