ಕೆಸಿಡಿ ಎನ್‍ಸಿಸಿ ಘಟಕಕ್ಕೆ ಜನರಲ್ ಚಾಂಪಿಯನ್ ಬಹುಮಾನ

0
90

ಧಾರವಾಡ: ಜೂ.17:. 2022-2023 ನೇ ಸಾಲಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 24 ಕರ್ನಾಟಕ ಬಟಾಲಿಯನ್ ವಾರ್ಷಿಕ ತರಬೇತಿ ಶಿಬಿರ (ಂಖಿಅ) ವು ಕಮಾಂಡಿಂಗ್ ಆಫಿಸರ್ ಅಶ್ವಿನ್ ವೈದ್ಯ ಅವರ ನೆತೃತ್ವದಲ್ಲಿ ನಡೆಯಿತು. ಶಿಬಿರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿ ಒಟ್ಟು 561 ಕೆಡೆಟ್‍ಗಳು ಭಾಗವಹಿಸಿದ್ದರು.

ಶಿಬಿರದಲ್ಲಿ ಕ್ರೀಡೆ, ಫೈರಿಂಗ್, ಡ್ರಿಲ್, ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದ 2/24 ಎನ್.ಸಿ.ಸಿಯ ಕೆಡೆಟ್‍ಗಳು ಡಾ.ವಾಯ್.ಎಸ್.ರಾವುತ್ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿ, ಶಿಬಿರದ ಜನರಲ್ ಚಾಂಪಿಯನ್ ಬಹುಮಾನ ಗಳಿಸಿದರು.

LEAVE A REPLY

Please enter your comment!
Please enter your name here