ಸಿಂಧನೂರಿನ ಭಗವಾನ್ ಮಹಾವೀರ ಗೋಶಾಲೆಯಲ್ಲಿ ಪಕ್ಷಿಗಳಿಗಾಗಿ ನೀರಿನ ಅರವಟ್ಟಿಗೆ ಕಟ್ಟಿದ ಯುವಕರು

0
127

ಸಿಂಧನೂರಿನ ರಾಯಚೂರು ರಸ್ತೆಯ ಹೊರವಲಯದಲ್ಲಿರುವ
ಶ್ರೀ ಭಗವಾನ್ ಮಹಾವೀರ ಗೋಶಾಲೆ ಆವರಣದಲ್ಲಿರುವ ಗಿಡಗಳಿಗೆ ರವಿವಾರ ಸಂಜೆ ಪಕ್ಷಿಗಳ ನೀರಿನ ದಾಹವನ್ನು ತೀರಿಸುವ ಸಲುವಾಗಿ ಪಕ್ಷಿಗಳಿಗಾಗಿ ಮಣ್ಣಿನ ಮಡಿಕೆ, ಅರವಟ್ಟಿಗೆ ಕಟ್ಟಲಾಯಿತು.

ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪುರ್ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ಗೋಶಾಲ ಅಧ್ಯಕ್ಷರಾದ ಅಶೋಕ್ ಶೇಠ್, ಶಂಕರಗೌಡ ಎಲೆಕೂಡ್ಲಿಗಿ, ರಮೇಶ್ ಕುನ್ನಟಿಗಿ, ಚಂದ್ರಶೇಖರ್ ಪವಾಡಶೆಟ್ಟಿ, ಅಮರೇಶ ಹತ್ತಿಗುಡ್ಡ, ಪ್ರದೀಪ್ ಪೂಜಾರಿ,ಹನುಮೇಶ್ ಮಂತ್ರಿ ತುರ್ವಿಹಾಳ್, ಗಿರಿ,ಬಸವರಾಜ್ ಸಾಲುಗುಂದ ಇನ್ನೂ ಮುಂತಾದವರು ಇದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here