ಕನಕದಾಸರ ವೃತ್ತದಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ

0
166

ರಾಯಚೂರು:02:ಎ:-ಸಿಂಧನೂರ ನಗರದ ಕನಕದಾಸ ವೃತ್ತದಲ್ಲಿ ಶ್ರೀ ಕೆ.ವಿರುಪಾಕ್ಷಪ್ಪ ಶ್ರೀಮತಿ ಕಮಲಮ್ಮ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಶ್ರೀ ಕನಕದಾಸ ಪದವಿ ಕಾಲೇಜು ಮತ್ತು ಶ್ರೀ ಕನಕದಾಸ ಮಹಾವಿದ್ಯಾಲಯ ಸಿಂಧನೂರು ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗೆ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಕರಿಬಸವನಗರ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಂ ದೊಡ್ಡ ಬಸವರಾಜ್ ಹಾಗೂ ಗಣ್ಯರು ಸೇರಿದಂತೆ ಸಂಸ್ಥೆಯ ಎಲ್ಲಾ ಮುಖ್ಯಸ್ಥರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.

ವರದಿ: ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here