ದಾವಣಗೆರೆ:ಜೂನ್ :11:- ಕೊಟ್ಟೂರು ಪಟ್ಟಣದ ಲಕ್ಷ್ಮೀನಾರಾಯಣರವರ ( ಕೊಟ್ಟೂರು ವಾಸಿ) ವಿವಾಹ ಮಹೋತ್ಸವ ದಾವಣಗೆರೆ ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆಯಿತು. ಉಷಾ ಎಂಬುವವರೊಂದಿಗೆ ಶುಕ್ರವಾರ ದಾವಣಗೆರೆ ಪಟ್ಟಣದ ನರಹರಿ ಶೆಟ್ ಕಲ್ಯಾಣಮಂಟಪದಲ್ಲಿ ನಡೆಯಿತು ವಿವಾಹ ಅಪ್ಪು ಅವರ ಭಾವಚಿತ್ರ ಉಡುಗೊರೆಯಾಗಿ ಕೊಟ್ಟ ಕೊಟ್ಟೂರಿನ ಶಿವರಾಜ್ ಕುಮಾರ್, ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ಸೇರಿದಂತೆ ಹಲವು ಕೊಟ್ಟೂರಿನ ಬಂದು ಮಿತ್ರರು ಆಗಮಿಸಿ ಹಾಗೂ ಕೊಟ್ಟೂರು ತಾಲೂಕಿನ ಪತ್ರಕರ್ತರಾದ ಶಿವರಾಜ್ ಕನ್ನಡಿಗ, ಎಸ್.ಪ್ರಕಾಶ್, ಹರೀಶ್.ಕೊಟ್ಟೂರು ಮತ್ತು ಕಾರ್ತಿಕ್ ( ಅಪ್ಪುಕೊಟ್ಟೂರು ) ಮತ್ತು ಕೊಟ್ಟೂರಿನ ಬಂದು ಮಿತ್ರರು, ಅವರು ನೂತನ ವಧು-ವರದಿಗೆ ಶುಭ ಹಾರೈಸಿದರು
ವರದಿ: ಶಿವರಾಜ್ ಕನ್ನಡಿಗ