ಸಂಡೂರು/ತೋರಣಗಲ್ಲು:23:- ಸಂಡೂರು ತಾಲೂಕಿನಲ್ಲಿ ಸುರಿದ ಮಳೆಯಿಂದ ಅಪಾರ ನಷ್ಟ ಉಂಟಾಗಿದೇಅದೇ ರೀತಿ ತಾಲೂಕಿನ ಕುರೆಕುಪ್ಪದಲ್ಲಿ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಭತ್ತ, ಮೆಣಸಿನಕಾಯಿ, ಟೊಮೆಟೊ, ಹೂ ಕೋಸು, ಮುಂತಾದ ಬೆಳೆಗಳು ಬಾರಿ ಅನಿಯಾಗಿರುತ್ತವೆ ,ಕಾರಣ ರೈತರು ಸಂಕಷ್ಟಕ್ಕೆ ತುತ್ತಾಗಿರುತ್ತಾರೆ ,ಹಾಗೂ ಬೆಳೆ ತುಂಬಾ ನಷ್ಟವಾಗಿರುತದೇ, ಆದ್ದರಿಂದ ತಕ್ಷಣ, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ (ಸರ್ವೇ ನೋ ) ಪ್ರಕಾರ ತಕ್ಷಣ ರೈತರಿಗೆ ಪರಿಹಾರ ಕೊಡಬೇಕೆಂದು,ಕರ್ನಾಟಕ ಪ್ರಾಂತ ರೈತ ಸಂಘದಿಂದ ತೋರಣಗಲ್ಲು ನಾದಕಛೇರಿಯ ಉಪ ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಜಿ.ಪಂಪನಗೌಡ್ರು (ಅಧ್ಯಕ್ಷರು)(ಕ,ಕಾ, ಜಿ, ಉ)
ವಿ, ದೇವಣ್ಣ,ಎನ್,ದೇವಣ್ಣ(ಮುಖಂಡರು)
ಎಚ್, ಶಿವರುದ್ರ ಗೌಡ್ರು(ಮುಖಂಡರು)
ಪಿ, ಹಳ್ಳದರಾಯಪ್ಪ(ಮುಖಂಡರು)
ಕೆ, ಹನುಮಂತಪ್ಪ(ಮುಖಂಡರು)ಇದ್ದರು