ರಾಜಕೀಯ ಪಕ್ಷಗಳಿಗೆ ಹಾರಕಾನಾಳ್‌ ರಾಜಣ್ಣ ಸಲಹೆ

0
222

ಕೊಟ್ಟೂರು: ತಾಲೂಕಿನ ವಿಜಯನಗರ ಜಿಲ್ಲೆ ಹಾರಕಾನಾಳ್‌ ಗ್ರಾಮ ವಾಸಿಯಾದ ಹಾರಕಾನಾಳ್‌ ರಾಜಣ್ಣ ಅವರದೊಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಲಹೆ

ಉಚಿತ ಅಕ್ಕಿ ಗೋಧಿ ಕೊಡುವ ಬದಲು ರೈತರಿಗೆ ಒಂದು ನೂರು ರೂಪಾಯಿಗೆ ಒಂದು ಚೀಲದಂತೆ ಗೊಬ್ಬರ ಉಚಿತ ಗುಣಮಟ್ಟದ
ಬೀಜಗಳನ್ನು ವಿತರಿಸಿ ದೇಶವನ್ನು ಹಸಿವು ಮುಕ್ತಗೋಳಿಸಿ. ಜೈ ಜವಾನ ಜೈ ಕಿಸಾನ್ ಘೋಷಣೆ ಸಾರ್ಥಕಗೊಳಿಸಿ

ತಮ್ಮ ಈ ಚಿಕ್ಕದಾದ ಸಲಹೆಯನ್ನು
ಹೆಚ್ಚು ಹೆಚ್ಚು ರೈತ ಸ್ನೇಹಿತರಿಗೆ ಈ ಹಂಚಿಕೊಳ್ಳುವಂತಾಗಬೇಕು, ಹಾಗೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ತಲುಪಿಸುವಂತಾಗಬೇಕೆಂದು ಸಲಹೆಯನ್ನು ನೀಡುತ್ತಾ ತಮ್ಮಪತ್ರಿಕೆಗೆ ಮನವಿಯನ್ನು ಮಾಡಿಕೊಂಡಿದ್ದಾರೆ .

LEAVE A REPLY

Please enter your comment!
Please enter your name here