ಸಿಂಧನೂರಿನಲ್ಲಿ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಯಶಸ್ವಿ

0
130

ಸಿಂಧನೂರು ನಗರದ ವಿನಯ ರೆಸಿಡೆನ್ಸಿಯಲ್ಲಿ ಬಿಜೆಪಿ ಸಿಂಧನೂರು ಗ್ರಾಮೀಣ ಮತ್ತು ನಗರ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಕಿರಣ್ ಪಾಲಂ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಅಮರೇಶ್ ರೈತನಗರ ರಾಯಚೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಜಂಬಣ್ಣ ಮಂದಕಲ್ ನಡೆಸಿಕೊಟ್ಟರು.

ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ ಹಾಗೂ ಎನ್ ಶಿವನಗೌಡ ಗೊರೆಬಾಳ್ ವಹಿಸಿದ್ದರು ಈ ಸಭೆಯಲ್ಲಿ ಕರಿಬಸಪ್ಪ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗಣ್ಣ ಪೋತ್ನಾಳ್ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸುಖಮುನಿ ಮತ್ತು ಗ್ರಾಮೀಣ ಮಂಡಲ ಯುವಮೋರ್ಚಾ ಅಧ್ಯಕ್ಷ ಸಿದ್ದು ಹೂಗಾರ್ ನಗರ ಯುವ ಮೋರ್ಚಾ ಅಧ್ಯಕ್ಷ ರವಿಕುಮಾರ್ ಉಪ್ಪಾರ್ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಬಗ್ಗೂರ್ ಸಿದ್ದರಾಮಯ್ಯ ಮಾಡ ಸಿರವಾರ ರವಿಚಂದ್ರ ಕವಿತಾಳ ಹನುಮೇಶ್ ಸಾಗರ ಹಾಗೂ ನಗರ ಮತ್ತು ಗ್ರಾಮೀಣ ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here