ಅಶೋಕ್ ಹೊನ್ನಳ್ಳಿ ಫೌಂಡರ್ಸ್ ವತಿಯಿಂದ ವಾಲಿಬಾಲ್ ಟೂರ್ನಿಮೆಂಟ್.

0
333

ಕಲ್ಬುರ್ಗಿ:ಆಗಸ್ಟ್:15.ನಂದೂರ್ ಬಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರೀ ಅಶೋಕ ಹೊನ್ನಳ್ಳಿ ಫೌಂಡರ್ಸ್ ಹಾಗೂ ರಾಹುಲ್ ಹೊನ್ನಳ್ಳಿ ಇವರ ನೇತೃತ್ವದಲ್ಲಿ ವಾಲಿಬಾಲ್ ಟೂರ್ನಮೆಂಟನ್ನು ಆಯೋಜಿಸಲಾಗಿದೆ.

ಸ್ಥಳೀಯ ಹಾಗೂ ವ್ಯಾಪ್ತಿಯ ಹಳ್ಳಿಗಳಲ್ಲಿನ ಸಾರ್ವಜನಿಕರು ಕ್ರೀಡಾ ಅಭಿಮಾನಿಗಳು ಊರಿನ ಹಿರಿಯರು ಹಾಗೂ ಯುವಕರು ಬಂದು ಟೂರ್ನಮೆಂಟನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಅಶೋಕ್ ಹೊನ್ನಳ್ಳಿ ಫೌಂಡರ್ಸ್ ನ ಪದಾಧಿಕಾರಿಗಳು ಹಾಗೂ ರಾಹುಲ್ ಹೊನ್ನಳ್ಳಿ ಅವರು ವಿನಂತಿಸಿದ್ದಾರೆ

ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಬಹುಮಾನ ವಿತರಣೆ ಹಾಗೂ ಸಂಜೆ ಮಲೆಯ ಶಾಂತೇಶ್ವರ ದೇವಾಲಯದ ಆವರಣದಲ್ಲಿ ಸಮಾರೋಪ ಸಮಾರಂಭ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:-ಭೀಮಾಶಂಕರ್ ಹೂಗಾರ್

LEAVE A REPLY

Please enter your comment!
Please enter your name here